Friday, September 3, 2021

ಹನಿಗವಿತೆ

ಮುಂದೆ ನೂರು ದಾರಿಗಳಿವೆ
ಹತಾಶರಾಗದೆ ಮುನ್ನಡೆಯಬೇಕು
ಸೋಲು ಕಲಿಸುವ ಪಾಠ
ಬದುಕಿನಾನುಭವದ ಸಂಪುಟ
ಎಡವಿ ಬಿದ್ದಾಗಲೇ ಗೊತ್ತಾಗೋದು
ಎತ್ತಲು ಬರುವರಾರು ಎಂಬುದು
ಗೆಲುವು ಸಾಧಿಸಲು ತಾಳ್ಮೆಯಿಂದ
ಮುನ್ನಡೆಯಬೇಕು ಬಾಳಲಿ

೦೭೪೨ಪಿಎಂ೦೪೦೫೪೦೪೧
*ಅಪ್ಪಾಜಿ ಎ ಮುಸ್ಟೂರು*

No comments:

Post a Comment