Sunday, November 27, 2022

ಕವನ

*ನಾನಾಗ ಬೇಕಿತ್ತು ಮೊಬೈಲ್*
ನಾನಾಗಬೇಕಿತ್ತು ಮೊಬೈಲ್
ನನ್ನ ನೋಡಿ ಮಾಡುತ್ತಿದ್ದರೆಲ್ಲ ಸ್ಮೈಲ್

ನಾನೊಂದು ಪುಟ್ಟ ಮಗು
ನನ್ನೊಳಗೆ ಇತ್ತು ಎಷ್ಟೊಂದು ನಗು
ಅಪ್ಪ ಅಮ್ಮನ ಅಕ್ಕರೆಯ ಕೂಸು
ನಾನಾಗಿರಲು ಎಷ್ಟೊಂದು ಸೊಗಸು

ಹಾಗಾಗಲಿಲ್ಲ ನೋಡಿಲ್ಲಿ
ನನ್ನನ್ನು ಕೂಡಿ ಹಾಕಿದರು ಕೋಣೆಯಲ್ಲಿ
ಹಿಡಿದರು ಮೊಬೈಲು ಕೈಯಲ್ಲಿ
ಮುಳುಗಿದರು ಅವರದೇ ಲೋಕದಲ್ಲಿ

ಸಂದೇಶಗಳಿಗೂ ಉತ್ತರಿಸುವರು
ವಿಡಿಯೋ ಕಂಡು ಸ್ಪಂದಿಸುವರು
ಕ್ಷಣವು ಬಿಟ್ಟಿರದೆ ಅಂಟಿಕೊಂಡಿಹರು
ನಿತ್ಯವೂ ಎಷ್ಟೊಂದು ಕಾಳಜಿ ಮಾಡುವರು

ನನ್ನನ್ನು ನೋಡಿ ರೇಗುವರು
ಆಟ ಪಾಠದಿ ನನ್ನೊಂದಿಗೆ ಸೇರದಾದರು
ನಾನಿಲ್ಲದಿದ್ದರೂ ಸಹಿಸುವರು
ಅದು ಕ್ಷಣ ಮರೆಯಾದರೂ ತಲ್ಲಣಿಸುವರು

ಜೀವವಿರುವ ನನಗಿಂತಲೂ
ಜೀವವಿರದ ಮೊಬೈಲೇ ಮೇಲು
ಅದಕ್ಕೆ ನಾನಾಗಬೇಕು ಮೊಬೈಲು
ಆಗ ನನ್ನ ನೋಡಿ ಮಾಡುವರೆಲ್ಲ ಸ್ಮೈಲ್

೦೩೨೫ಪಿಎಂ೧೬೧೦೨೦೧೬
*ಅಮುಭಾವಜೀವಿ ಮುಸ್ಟೂರು*

Saturday, November 26, 2022

ಕವನ

*ನಾನಾಗ ಬೇಕಿತ್ತು ಮೊಬೈಲ್*
ನಾನಾಗಬೇಕಿತ್ತು ಮೊಬೈಲ್
ನನ್ನ ನೋಡಿ ಮಾಡುತ್ತಿದ್ದರೆಲ್ಲ ಸ್ಮೈಲ್

ನಾನೊಂದು ಪುಟ್ಟ ಮಗು
ನನ್ನೊಳಗೆ ಇತ್ತು ಎಷ್ಟೊಂದು ನಗು
ಅಪ್ಪ ಅಮ್ಮನ ಅಕ್ಕರೆಯ ಕೂಸು
ನಾನಾಗಿರಲು ಎಷ್ಟೊಂದು ಸೊಗಸು

ಹಾಗಾಗಲಿಲ್ಲ ನೋಡಿಲ್ಲಿ
ನನ್ನನ್ನು ಕೂಡಿ ಹಾಕಿದರು ಕೋಣೆಯಲ್ಲಿ
ಹಿಡಿದರು ಮೊಬೈಲು ಕೈಯಲ್ಲಿ
ಮುಳುಗಿದರು ಅವರದೇ ಲೋಕದಲ್ಲಿ

ಸಂದೇಶಗಳಿಗೂ ಉತ್ತರಿಸುವರು
ವಿಡಿಯೋ ಕಂಡು ಸ್ಪಂದಿಸುವರು
ಕ್ಷಣವು ಬಿಟ್ಟಿರದೆ ಅಂಟಿಕೊಂಡಿಹರು
ನಿತ್ಯವೂ ಎಷ್ಟೊಂದು ಕಾಳಜಿ ಮಾಡುವರು

ನನ್ನನ್ನು ನೋಡಿ ರೇಗುವರು
ಆಟ ಪಾಠದಿ ನನ್ನೊಂದಿಗೆ ಸೇರದಾದರು
ನಾನಿಲ್ಲದಿದ್ದರೂ ಸಹಿಸುವರು
ಅದು ಕ್ಷಣ ಮರೆಯಾದರೂ ತಲ್ಲಣಿಸುವರು

ಜೀವವಿರುವ ನನಗಿಂತಲೂ
ಜೀವವಿರದ ಮೊಬೈಲೇ ಮೇಲು
ಅದಕ್ಕೆ ನಾನಾಗಬೇಕು ಮೊಬೈಲು
ಆಗ ನನ್ನ ನೋಡಿ ಮಾಡುವರೆಲ್ಲ ಸ್ಮೈಲ್

೦೩೨೫ಪಿಎಂ೧೬೧೦೨೦೧೬
*ಅಮುಭಾವಜೀವಿ ಮುಸ್ಟೂರು*

ಚುಟುಕು

ಈ ನೋಟಕ್ಕೆ ನಾ ಸೋತು ಹೋದೆ
ಈ ನಗುವಿಗೆ ನಾ ಬೆರಗಾಗಿ ಹೋದೆ
ನಿನ್ನ ಈ ಮುಗ್ಧ ಸ್ನಿಗ್ಧ ಚೆಲುವಿಗೆ
ವಶವಾಗದವರುಂಟೆ ಜಗದಾಗೆ
ಈ ನಿನ್ನ ರೂಪವೇ ಪ್ರೀತಿಗೆ ಸ್ಪೂರ್ತಿ
ನಿನ್ನೊಡಲು ಸಮೃದ್ಧಿಯ ಧರಿತ್ರಿ
ಲತೆಯಲ್ಲಿ ಬಳುಕುವ ಸುಮವು ನೀನು
ಸುಮದೊಳಗೆ ಹುದುಗಿರುವ ಮಧುವು ನೀನು
ಪ್ರಕೃತಿ ತುಂಬ ನಿನ್ನದೇ ಘಮಲು
ನಿನ್ನೀ ರೂಪ ಧರಿಸಿದೆ ಅಮಲು
ಎದೆಯ ಕದ ತೆರೆದಿರುವೆ ಗೆಳತಿ
ಬಂದು ನೀನಾಗು ಅದರ ಒಡತಿ

0502ಪಿಎಂ26112022
*ಅಮುಭಾವಜೀವಿ ಮುಸ್ಟೂರು*

Sunday, November 20, 2022

ಕವನ

ನೀ ಕಲಿಸಿ ಬಿಟ್ಟು ಹೋದ
ಪಾಠದ ಪುಟಗಳು ಈಗ
ಪರೀಕ್ಷೆಯ ತಂದೊಡ್ಡಿವೆ
ನಿರೀಕ್ಷೆಯ ಹುಸಿ ಮಾಡಿವೆ

ನಿನ್ನ ಕುರಿತಾದ ಅದೆಷ್ಟೋ ಸತ್ಯಗಳು 
ನನ್ನಲ್ಲೇ ಹುದುಗಿ ಹೋಗಿವೆ
ನೀ ಮಾಡಿದ ಅವಮಾನಗಳು 
ನನ್ನಲ್ಲಿನ ಸ್ವಾಭಿಮಾನವ ಬಡಿದೆಬ್ಬಿಸಿವೆ

ಭಾವನೆಗಳ ಜೊತೆ ಆಟವಾಡಿ 
ಬದುಕನ್ನೇ ಸಂಕಷ್ಟಕ್ಕೀಡು ಮಾಡಿದೆ
ನಂಬಿಕೆಯ ಕತ್ತು ಹಿಚುಕಿ
ಅಪನಂಬಿಕೆಯಲ್ಲಿ ನೀ ಗೆದ್ದು ಬೀಗಿದೆ

ನಿಮ್ಮೆಲ್ಲ ಕೃತ್ಯಗಳಿಗೂ ಉತ್ತರ
ಕೊಡುವ ಸಮಯ ಬಂದೇ ಬರುವುದು
ಮೇಲಿನವನಿರುವನೆಂಬ ವಿಶ್ವಾಸ
ನನ್ನಲಿನ್ನು ಭರವಸೆಯ ಉಳಿಸಿಹುದು

ನೀ ಹೊರಿಸಿದ ಎಲ್ಲಾ ಆರೋಪಗಳ ಅಂಕ
ಪರದೆ ಸರಿದಾಗ ಸತ್ಯ ತಿಳಿಯುವುದು
ನೀ ಕೊಟ್ಟ ನೋವುಗಳ ಸಹಿಸಿಕೊಂಡಿರುವೆ
ನನ್ನ ಸ್ಥಾನಕ್ಕೆ ನೀ ಬಂದಾಗ ಅರಿವಾಗುವುದು

೧೦೩೭ಪಿಎಕ೨೦೧೧೨೦೨೨
*ಅಮುಭಾವಜೀವಿ ಮುಸ್ಟೂರು*

Monday, November 14, 2022

ಕವನ

ಕನ್ನಡಿಗೂ ಕೂಡ ಮೋಹ
ಬಂದಂತಿದೆ ಇವಳ ಮೇಲೆ
ಏನೆಂದು ಬಣ್ಣಿಸಲಿ ಮುಗ್ಧ
 ಸ್ನಿಗ್ಧ ಚೆಲುವ ಹೆಣ್ಣಿನ ಲೀಲೆ

ಕಣ್ಣು ಕಪ್ಪಿನ ಹೊಳಪು ಕಂಡರೆ ಸಾಕು
ಮನವು ತನ್ನ ತಾ ಮರೆತು ಸೋಲುವುದು
ರೇಶಿಮೆಯ ನಯವಾದ ಮುಂಗುರುಳು ಸೋಕಲು
ಮನವು ತಂಗಾಳಿಯಲಿ ಚಿಟ್ಟೆಯಂತೆ ಹಾರುವುದು

ಕೈಯ ಬಳೆ ಸದ್ದಿಗೆ ಸೋತ ಮನವು
ಸಂತೋಷದಿ ಸಂಭ್ರಮಿಸುವುದು
ನಡೆವ ಕಾಲ್ಗೆಜ್ಜೆ ದನಿ ಇಂಪಿಗೆ
ಮನದಿ ಮಾರ್ಧನಿಸಿ ಮೋಹ ಉಕ್ಕಿಸುವುದು

ಇವಳ ನಗುವ ಹೊಳಪು
ಬೆಳದಿಂಗಳು ಚೆಲ್ಲಿದಂತೆ
ಅವಳ ಮನವಿಹುದು 
ಶುಭ್ರ ಮಲ್ಲಿಗೆಯಂತೆ

ಇವಳ ಬಯಸಲು ಇಷ್ಟು ಸಾಕಲ್ಲ
ಅವಳ ಸನಿಹ ಸಿಗಲು ಬೇರೆ ಬೇಕಿಲ್ಲ
ಪ್ರೀತಿಯ ಮಧು ಬಟ್ಟಲು ಅವಳೊಡಲು
ಜನುಮ ಸಾರ್ಥಕ ಅವಳೊಟ್ಟಿಗೆ ಬಾಳಲು

೦೨೫೧ಎಎಂ೧೫೧೧೨೦೨೨
*ಅಮುಭಾವಜೀವಿ ಮುಸ್ಟೂರು*

Thursday, November 10, 2022

ಲೇಖನ

ಮನುಷ್ಯನ ಜೀವನ ಇಂದು ಸೂತ್ರ ಹರಿದ ಗಾಳಿಪಟದಂತಾಗಿದೆ. ಇವತ್ತು ಯಾರನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ಹುಡುಕುತ್ತಾ ಹೋದರೆ ಅಂತ್ಯವೇ ಇರದಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದೆ ಬಂದು ಹೋಗುತ್ತಿವೆ. ನಾವು ನಮ್ಮವರಿಗಾಗಿ ಬದುಕುತ್ತೇವೆ ಎಂದಾದರೂ ಕೂಡ ನಾವ್ಯಾರು ಪರಿಪೂರ್ಣರಲ್ಲ. ಮನುಷ್ಯನಿಂದ ಮೇಲೆ ಆಸೆ ಆಮಿಷಗಳಿಗೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಅವನು ಬಡವನಾದರೂ ಸರಿ ಶ್ರೀಮಂತನಾದರೂ ಸರಿ, ಅವನು ಗುರುವಾದರು ಸರಿ ಶಿಷ್ಯನಾದರೂ ಸರಿ, ಅವನು ರಾಜನಾದರೂ ಸರಿ ಮಂತ್ರಿಯಾದರು ಸರಿ ಸಾಮಾನ್ಯ ಪ್ರಜೆಯಾದರೂ ಸರಿ ದೇಹದ ಮನಸ್ಸಿನ ವಾಂಛೆಗಳನ್ನು ಗೆಲ್ಲುವಲ್ಲಿ ಸೋತು ಹೋಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇ ಆದ ಒಂದು ನ್ಯೂನತೆ ಇದ್ದೇ ಇರುತ್ತದೆ. ಅದು ಪ್ರತ್ಯಕ್ಷವಾಗಿ ಕಾಣಬಹುದು ಅಥವಾ ಪರೋಕ್ಷವಾಗಿ ಇರಬಹುದು ಆದರೆ ಆ ನ್ಯೂನ್ಯತೆಗಳು ಮನುಷ್ಯನ ವ್ಯಕ್ತಿತ್ವವನ್ನು ಕೆಲವೊಮ್ಮೆ ಮೇರು ಹಂತಕ್ಕೆ ಕೊಂಡೊಯ್ಯಬಹುದು ಅಥವಾ ಅವನನ್ನು ಹೀನ ಕೃತ್ಯವನ್ನು ಎಸಗುವಂತೆ ಮಾಡಿ ವ್ಯಕ್ತಿತ್ವಕ್ಕೆ ಕಪ್ಪು ಮಸಿಯನ್ನು ಬಳಿದು ಬಿಡುತ್ತದೆ. ಹಾಗಾಗಿ ಸಮಾಜದಲ್ಲಿ ಯಾರನ್ನಾದರೂ ನಾವು ನಾಯಕರನ್ನಾಗಿ ಆರಿಸಿಕೊಳ್ಳುವಾಗ ಅವನ ಪೂರ್ವಾಪರಗಳನ್ನು  ಪರಿಶೀಲಿಸಿ ನೂರಕ್ಕೆ ನೂರರಷ್ಟು ಪಾರದರ್ಶಕತೆಯ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಗಳನ್ನು ಮಾತ್ರ ನಾವು ನಂಬಿಕೆಗೆ ಅರ್ಹರಾಗಿ ಸ್ವೀಕರಿಸಬಹುದು. ಅದನ್ನು ಬಿಟ್ಟು ಅವನು ಯಾವುದೋ ಉನ್ನತ ಸ್ಥಾನದಲ್ಲಿದ್ದಾನೆ, ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಅವನಿಗಿದೆ, ಅವನಲ್ಲಿ ಸಾಕಷ್ಟು ಹಣ ಅಂತಸ್ತು ಇದೆ ಎಂದು ಅವನ ಹಿಂಬಾಲಕರಾಗುವುದು ಮುಂದೊಂದು ದಿನ ಅವನ ಬಣ್ಣ ಬಯಲಾದಾಗ ಸಮಾಜದ ಮುಂದೆ ಅಂಥವರೊಟ್ಟಿಗೆ ನಾವು ಕೂಡ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಆಗ ಸಮಾಜ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯನ್ನೇ ಕಳೆದುಕೊಂಡು ಬಿಡುತ್ತೇವೆ.

      ಇಂತಹ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವೆಂದರೆ ಹಿರಿಯ ತಲೆಮಾರಿನ ಜನ ಕಿರಿಯ ಪೀಳಿಗೆಗೆ ಸಂಸ್ಕಾರ ಹಿತವಾದ ಮೌಲ್ಯಗಳನ್ನ ಎಲೆವೆಯಿಂದಲೇ ತುಂಬುತ್ತಾ ಬರಬೇಕು. ಆಸೆ ಆಮೀಷಗಳನ್ನು ಗೆದ್ದ ಮನುಷ್ಯ ಯೋಗಿಯಾಗುತ್ತಾನೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಬಲವಾಗಿ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಂದು ಮಗು ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ಸಮಾಜ ಒಪ್ಪಿತವಾದ ಕಟ್ಟುಪಾಡುಗಳಿಗೆ ಬದ್ಧನಾಗಿರುತ್ತೇನೆ ಎಂಬ ನಿರ್ಣಯವನ್ನು ಆಗಲೇ ಮಾಡಿಸಬೇಕು. ಮನುಷ್ಯನ ಬೆಳವಣಿಗೆಗೆ ಆಸೆ ಬೇಕು ನಿಜ ಆದರೆ ಅದು ದುರಾಸೆಗಾಗಿ ಬದಲಾಗುವ ಹಂತದಲ್ಲಿ ಹಿರಿಯರೆನಿಸಿಕೊಂಡವರು ಎಲ್ಲಿ ಕಡಿವಾಣ ಹಾಕಿ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸಬೇಕು.

          ನೈತಿಕತೆಯ ವಿಷಯಕ್ಕೆ ಬಂದಾಗ ಇಲ್ಲಿ ಯಾರಿಗೂ ಸಹ ಅದು ದಕ್ಕುವುದಿಲ್ಲ ಎಂದೇ ಹೇಳಬೇಕು. ಏಕೆಂದರೆ ನೈತಿಕತೆಯನ್ನು ಬೆಳೆಸುವವರೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿರುವಾಗ ಅಂಥವರನ್ನೇ ಇವತ್ತಿನ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿರುವಾಗ ನಮ್ಮ ಮುಂದಿನ ಪೀಳಿಗೆಗೆ ನಾವು ಯಾವ ನೈತಿಕತೆಯನ್ನು ಬಿತ್ತಿ ಹೋಗುತ್ತಿದ್ದೇವೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. ಇಂದು ವ್ಯಕ್ತಿಗೆ ಯಾವುದರಲ್ಲೂ ಭಯವಿಲ್ಲದಂತಾಗಿದೆ. ಅವನು ತನ್ನ ಸ್ಥಾನವನ್ನು ಅರಿತು ಅದರ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ, ಸಮಾಜದೆದುರು ಆಸ್ಥಾನದ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಅದರ ಮೌಲ್ಯಗಳನ್ನೇ ಅದ‍‍ಪಥನಕ್ಕೆ ತುಳಿದು ಅದರ ಮೂಲಕ ತಾನು ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಿದ್ದಾನೆ. ಅಂಥವನ ಹಿಂಬಾಲಕರಾಗಿ ಎಲ್ಲರ ಎದುರು ಅವನೊಬ್ಬ ಪ್ರತಿಷ್ಠಿತ ವ್ಯಕ್ತಿಯನ್ನಾಗಿ ಬಿಂಬಿಸುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಮಗು ಪ್ರಾಮಾಣಿಕತನಕ್ಕೆ ಬೆಲೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಅಪ್ರಾಮಾಣಿಕ ನಾಗುವುದಕ್ಕೆ ಮನಸ್ಸು ಮಾಡುವ ಮೂಲಕ ತಾವೆಲ್ಲವನ್ನು ಪಡೆದುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತಾನೆ. ಸಮಾಜವನ್ನು ತಿದ್ದುವ, ಸಂಸ್ಕಾರವನ್ನು ಕಲಿಸುವ, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಮೊದಲು ತಾನು ಪರಿಶುದ್ಧನಾಗಿದ್ದು ಹಾದಿ ತಪ್ಪುತ್ತಿರುವವರನ್ನು ಸರಿ ದಾರಿಗೆ ತರುವಲ್ಲಿ ತನ್ನ ಮೇರು ವ್ಯಕ್ತಿತ್ವದ ಅಸ್ತ್ರವನ್ನು ಹಿಡಿದು ದಂಡಿಸಬಹುದಾಗಿದೆ. ಆದರೆ ಅಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಈಗ ಇಂದು ನಮ್ಮಲ್ಲಿ ಇಲ್ಲ. ಇದ್ದರೂ ಅಂತವರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ದೂಷಿಸುವ ಜಗದ ಎದುರು ದ್ವೇಷಕ್ಕೆ ಬಲಿಯಾಗಿ ದಣಿ ಇಲ್ಲದೆ ದಮನಕ್ಕೊಳಗಾಗಿ ತನ್ನ ಕಣ್ಣೆದುರು ನಡೆಯುತ್ತಿರುವ ಅನೈತಿಕ ಅನಾಚಾರ ಅತ್ಯಾಚಾರಗಳನ್ನು ಪ್ರತಿಭಟಿಸಲಾಗದೆ ನ್ಯಾಯ ದೊರಕಿಸಿಕೊಡಲಾಗದೆ ಅಸಹಾಯಕನಾಗಿ ಕೈಚಲ್ಲಿ ಕೂರಬೇಕಾಗುತ್ತದೆ.

         ಆದ್ದರಿಂದ ಧರ್ಮದ ಮುಖಂಡರಾಗಲಿ, ನಾಯಕನಾಗಲಿ, ಜ್ಞಾನಿಗಳಾಗಲಿ ತಾವು ತಪ್ಪೇಸಗದಂತೆ ತಮಗೆ ತಾವೇ ಬೇಲಿ ಹಾಕಿಕೊಂಡು ಅದರ ಸತ್ಫಲವನ್ನು ತನ್ನ ಸಮಾಜಕ್ಕೆ ನೀಡುವ ಮೂಲಕ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಸನಾತನ ಗುರು ಶಿಷ್ಯ ಸಂಪ್ರದಾಯ ಹೊಂದಿದ ಭಾರತದಂತಹ ಮಹಾನ್ ದೇಶದಲ್ಲಿ ಆ ಎರಡು ಸ್ಥಾನಗಳಿಗೂ ಚ್ಯುತಿ ಬರದ ಹಾಗೆ ಮೂಲಕ ಜೀವನ ಸಾರ್ಥಕತೆಯ ಜಗತ್ತಿನ ಎದುರು ಸಾದರಪಡಿಸಬೇಕಾಗುತ್ತದೆ. ಅಲ್ಲದೆ ತಪ್ಪು ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಆರೋಪಿತನಾದ ಕ್ಷಣದಿಂದಲೇ ಅವನೆಲ್ಲ ಸ್ಥಾನಮಾನಗಳು ಅವನಿಂದ ಕಳಚಿಕೊಂಡು ಉಳಿಸಿಕೊಂಡಾಗ ಮಾತ್ರ ಈ ಸಮಾಜ ಅಂತಹ ಸ್ಥಾನಗಳನ್ನು ಅದನ್ನು ಕಾಪಾಡುವ ವ್ಯಕ್ತಿತ್ವಗಳನ್ನು ಅನುಸರಿಸುತ್ತದೆ ಮತ್ತು ಗೌರವಿಸುತ್ತದೆ. ಹಾಗಾದಾಗ ಮಾತ್ರ ನಾವು ನಮ್ಮ ಮುಂದಿನ ಪೀಠಿಕೆಗೆ ಪರಿಶುದ್ಧ ಸಮಾಜವನ್ನು ಬಳುವಳಿಯಾಗಿ ನೀಡಿ ಅವರ ಭವಿಷ್ಯಕ್ಕೆ ಬುನಾದಿ ಹಾಕಿದಂತಾಗುತ್ತದೆ ಅಲ್ಲವೇ


23:32:30ಪಿಎಂ೧೦೧೧೨೦೨೨
ಅಮುಭಾವಜೀವಿ ಮುಸ್ಟೂರು 

Wednesday, November 9, 2022

ಕವನ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವಞ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:12 PM] ಸುಧಾ ಅಪ್ಪಾಜಿ: ಇದು ಭ್ರಮಾ ಜಗತ್ತು  .ಇಲ್ಲಿ ಚಲಾವಣೆಯಲಿದ್ದರಷ್ಟೇ ಬೆಲೆ. ಮೂಲೆಗುಂಪಾದರೆ ಮರೆತೇಬಿಡುವರು ಕ್ಷಣದಲ್ಲೇ.
ಇಲ್ಲಿ ವ್ಯಕ್ತಿತ್ವಕಿಂತ ವ್ಯಕ್ತಿ ಪೂಜೆಗೆ ಮಹತ್ವ ಕೊಡುವ ಜನರೆದುರು ಅಪರಿಚಿತನಾಗುಳಿಯುವುದು ಮೇಲು. ಕಾಲಕ್ಕೆ ತಕ್ಕಂತೆ ಜನರ  ಅಭಿಪ್ರಾಯಗಳು  ಬದಲಾಗುತ್ತವೆ.ಹೀಗೆ ಬದಲಾಗುವ ಜನರೊಂದಿಗೆ ನಂಟು ಹೊಂದುವ ದರ್ದು ಏನಿಲ್ಲ. ತಿರಸ್ಕರಿಸಿದ ಜನರನ್ನೂ ನಾವು ತಿರಸ್ಕಾರದಿಂದ ದೂರವಿಡಬೇಕು.ಇಲ್ಲಿ ಯಾರನ್ನೂ ಯಾರೂ ನಂಬಿ ಕೂತಿಲ್ಲ. ಅವರವರ ಪಾಡಿಗೆ ಅವರು ಸಾಗತಿರಬೇಕು.ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಸವಲತ್ತುಗಳ ಪಡೆಯುವರೆ ಅಧಿಕರಿರುವರು.

       ಬೇಕೆಂದಾಗ ಬಳಸಿಕೊಂಡು ಬೇಡವಾಗಲು ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟವನಾಗಿಸಿ ತಾನೇ ಒಳ್ಳೆಯವನು/ ಳು ಎಂದು ಬೀಗುವ ಜನರನ್ನೇ ಎಲ್ಲರೂ ನಂಬುತ್ತಾರೆ. ಒಬ್ಬರ ಓಲೈಕೆಗಾಗಿ ಇನ್ನೊಬ್ಬರ ತೇಜೋವಧೆ ಮಾಡುವ  ಆಷಾಢಭೂತಿಗಳೇ ತುಂಬಿ ಹೋಗಿದ್ದಾರೆ.ಅವಕಾಶವಾದಿಗಳ ಮುಂದೆ ಸ್ವಾಭಿಮಾನಿಯಾಗಿ ಬದುಕುವ  ಆತ್ಮಗೌರವ  ಹೊಂದಿರುವ ಯಾರೂ ಕೂಡ  ಅಂತವರ  ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು. ಬದಲಾಗಿ ಟೀಕೆ ಟಿಪ್ಪಣಿಗಳು ಎಂದಿಗೂ ಮೇಲೆಳಲು ಮೆಟ್ಟಿಲಾಗಬೇಕೇ ವಿನಃ ತುಳಿಯುವವರ ಮುಂದೆ ತಲೆಬಾಗಬಾರದು.

       ವ್ಯಕ್ತಿಯ ವ್ಯಕ್ತಿತ್ವ  ಎಂಬುದು ಯಾರೋ ಕೊಡುವ ಪ್ರಮಾಣ ಪತ್ರದಲ್ಲಿ. ಅದು ನಾವು ನಂಬಿದ ತತ್ವ ಸಿದ್ದಾಂತ ಆದರ್ಶಗಳ ಮೂರ್ತರೂಪ. ಯಾವ ಕುನ್ನಿಗಳ ಕುಹಕಿಗಳ ಬಾಯಿಚಪಲದ ಮಾತುಗಳಿಗೆ ಕಿವಿಗೊಡಬಾರದು. ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿಯುವವರೆಂದಿಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು  ಆಗದವರೇ ಆಗಿರುತ್ತಾನೆ.ಕೊಚ್ಚೆಯಲಿ ಮಿಂದವನಿಗೆ ಸ್ವಚ್ಛ ವ್ಯಕ್ತಿತ್ವದ ಹಿನ್ನೆಲೆ ತಿಳಿಯಲೂ ಸಾಧ್ಯವಾಗದು. ಕೇವಲ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ಬೊಗಳುತ್ತಿರುತ್ತಾನೆ.

       ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ
[11/9, 7:13 PM] ಸುಧಾ ಅಪ್ಪಾಜಿ: ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ ಪಾರದರ್ಶಕ ನಡೆನುಡಿಯಿಂದ ಮುನ್ನ್ನಡೆಯುತಿರಬೇಕಷ್ಟೇ.

1113ಪಿಎಂ20092022
*ಅಮುಭಾವಜೀವಿ ಮುಸ್ಟೂರು *
[11/9, 7:15 PM] ಸುಧಾ ಅಪ್ಪಾಜಿ: ನಿನ್ನ ಮೇಲೆ ಬರೆದ ಕವನ
ಎಂದೆಂದಿಗೂ ಸುಂದರ 
ಪ್ರೀತಿಯ ಭಾವ ತುಂಬಿದ ಸಾಲುಗಳು 
ಪುಳಕ ತರುವ ರಸನಿಮಿಷಗಳು
ವಿರಹದ ಆ ಕಾರಣದಿಂದ 
ಎದೆಯ ಬಡಿತ ಹೆಚ್ಚಾಗಿ 
ಹೃದಯ ಮಿಡಿದ ಕವಿತೆ 
ನಿನ್ನ ನೆನಪು ಕಾಡುವ 
ಸೋನೆ ಮಳೆಯ ಹನಿಯಂತೆ
ಭಾವಪರವಶವಾಗಿಸಿ ಭಾವಜೀವಿಯ
ಮನದ ಮಾತುಗಳು 

0524ಪಿಎಂ20092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:12 PM] ಸುಧಾ ಅಪ್ಪಾಜಿ: ಬಹಿಷ್ಕರಿಸು
ನಕಾರಾತ್ಮಕತೆಯ
ಬಾಳಿಗೊಳಿತು

1048ಪಿಎಂ28092022
*ಅಮುಭಾವಜೀವಿ ಮುಸ್ಟೂರು*
[11/9, 7:12 PM] ಸುಧಾ ಅಪ್ಪಾಜಿ: *ಮುರದ್ದಫ್ ಗಝಲ್*
ಈ ಬಗ್ಗೆ ಹೆಮ್ಮೆ++++++++++++++++
ಸಾಮಾನ್ಯವಾಗಿ ನಾವೆಲ್ಲರೂ ಬರೆಯುವ
ರಾಜ್ಯ ಮತ್ತು ಜಿಲ್ಲಾ ೋಒ ಉಙಙಙಚಚಚಗಝಲ್  ಮುರದ್ಧಫ್ ಗಝಲ್. ಇದರಲ್ಲಿ
ಮತ್ಲಾ , ಶೇರ್ , ಕಾಫಿಯಾ, ರವಿ ಮಿಸ್ರ,( ದ್ವಿಪದಿ),
ರದೀಫ್ ಮತ್ತು  ಮಕ್ತ  ಅಡಕವಾಗಿರುತ್ತದೆ.

*ಮತ್ಲಾ*
ಇದು ಒಂದು ಗಝಲ್ನ ಮೊದಲ
ದ್ವಿಪದಿಯಾಗಿದೆ ಗಝಲ್
ದ್ವಿಪದಿಗಳಿಂದ ಮಾತನಾಡುತ್ತದೆ
ಮತ್ಲಾ ಎಂದರೆ ಇದರ ಉರ್ದು
ನಿಘಂಟಿನ ಅರ್ಥ ಉದಯವಾಗುವುದು ಅಥವಾ
ಆರಂಭಿಸುವುದು 

ಇದರ ಮೊದಲ ಸಾಲು ಮತ್ತು
ಎರಡನೇ ಸಾಲು ಎರಡರಲ್ಲೂ
ರದೀಫ್ ಮತ್ತು ಕಾಫಿಯಗಳಿ
ರುತ್ತವೆ ಒಂದು ಮಾತ್ಲಾ ಆಗಲು
ಕಾಫಿಯ ಮತ್ತು ರದೀಫ್ ಗಳು
ಸಮತೂಕದಲ್ಲಿ ಒಂದೇ ಮಾಪನದಲ್ಲಿ ಬರಬೇಕೆಂಬ
ನಿಯಮವಿದೆ
ಉದಾಹರಣೆಗೆ ನನ್ನ  
ಗಝಲ್ ನ ಮತ್ಲಾ ನೋಡಿ

ಬಡವನ ಕೂಗಿಗೆ ಮರಳಿ
ಬರುವ ಅಧಿಕಾರಿ *ನಡೆಯು*
ಆಸರೆ ಆಗುವುದೇ
ಒಡಲ ಧ್ವನಿಗೆ ಬಾಗಲು ನಿವೇದನೆ *ಎಡೆಯು*
ಆಸರೆ ಆಗುವುದೇ

ಇದರಲ್ಲಿ ಗಮನಿಸಬೇಕಾದ ಅಂಶ ಕಾಫಿಯಾ ನೋಡಿ
*ನಡೆಯು* ಮತ್ತು *ಎಡೆಯು*
ಎಂಬ ಪ್ರಾಸಗಳು ಸಮಾನ
ತೂಕದಲ್ಲಿ ಮಾತನಾಡುತಿವೆ
ಆಗಬಹುದೇ ಆಗಬಹುದೇ
ಎಂಬ ಒಂದೇ ಅಕ್ಷರಗಳ ಗುಂಪು ಪುನರಾವರ್ತಿತ ಆಗಿದೆ
ಹೀಗೆ ಒಂದು ಮತ್ಲಾ ಆಗಬೇಕಾದರೆ ಕಾಫಿಯ ಗಳು
ಸಮಾನಾಂತರವಾಗಿ ಬರಬೇಕು

*ಶೇರ್:*
ಶೇರ್ ಎಂದರೆ ಗಝಲ್ನ ದ್ವಿಪದಿ
ಒಂದು ಗಝಲ್ನ ಐದು ದ್ವಿಪದಿಗಳಿದ್ದರೆ ಮೊದಲ ದ್ವಿಪದಿ
ಮತ್ಲಾ ಆದರೆ ಉಳಿದ ದ್ವಿಪದಿಗಳು ಶೇರ್ ಆಗಿರುತ್ತವೆ
ಉದಾಹರಣೆಗೆ ಒಂದು ಗಝಲ್ನಲ್ಲಿ ಐದು ದ್ವಿಪದಿಗಳಿದ್ದರೆ
ಮೊದಲ ಮತ್ಲಾ ಉಳಿದ ಮೂರು ದ್ವಿಪದಿ ಶೇರ್ ಹಾಗೂ
ಕೊನೆಯ ದ್ವಿಪದಿ ಮುಕ್ತಾ ಆಗುವುದು ಏಕೆಂದರೆ ಕೊನೇ
ದ್ವಿಪದಿಯಲ್ಲಿ ಕವಿಯ ಹೆಸರು
ಸೇರಿಕೊಂಡಿರುತ್ತದೆ
ಮುಖ್ಯವಾಗಿ ದ್ವಿಪದಿ ಯಲ್ಲಿ
ನೆನಪಿಡಬೇಕಾದ ಅಂಶಗಳು
ಮಿಸ್ರ ಅಂದರೆ ಒಂದು ಪೂರ್ಣ
ವಾಕ್ಯ ಮತ್ತು ಅನಂತರ ಬರುವ
ಪೂರ್ಣ ವಾಕ್ಯದಲ್ಲಿ ರದೀಫ್
ಕಾಫಿಯಾಗಳು ಕಡ್ಡಾಯ
ಒಂದು ದ್ವಿಪದಿಯ ಮೊದಲ ವಾಕ್ಯ ಅಥವಾ ಪಂಕ್ತಿಯಲ್ಲಿ
ರದೀಫ್ ಕಾಫಿಯ ಇರುವುದಿಲ್ಲ
ಆದರೆ ಎರಡನೇ ಪಂಕ್ತಿಯಲ್ಲಿ
ರದೀಫ್ ಕಾಫಿಯಾ ಇರಲೇಬೇಕು
ಇಂತಹ ದ್ವಿಪದಿಯನ್ನು ಶೇರ್
ಎನ್ನುತ್ತಾರೆ.

*ಕಾಫಿಯಾ:*
ಕಾಫಿಯಾ ಎಂದರೆ ಉರ್ದು
ಪದದ ಅರ್ಥ ಬದಲಾಗಲು
ಅಥವಾ ಹೋಗಲು ತಯಾರಾಗಿರುವಂತಹ ಪ್ರಾಸ
ಅಂದರೆ ಒಂದು ಗಝಲ್ನ ಪ್ರತಿಯೊಂದು ದ್ವಿಪದಿ ಯಲ್ಲಿ 
ಸ್ಥಾಯಿಯಲ್ಲದ ಅಕ್ಷರಗಳ
ಗುಂಪಿನೊಂದಿಗೆ ಬೇರೆ ಬೇರೆ
ಅರ್ಥ ಸಂದೇಶ��
[11/9, 7:12 PM] ಸುಧಾ ಅಪ್ಪಾಜಿ: ಕಾಫಿಯಾ:*
ಕಾಫಿಯಾ ಎಂದರೆ ಉರ್ದು
ಪದದ ಅರ್ಥ ಬದಲಾಗಲು
ಅಥವಾ ಹೋಗಲು ತಯಾರಾಗಿರುವಂತಹ ಪ್ರಾಸ
ಅಂದರೆ ಒಂದು ಗಝಲ್ನ ಪ್ರತಿಯೊಂದು ದ್ವಿಪದಿ ಯಲ್ಲಿ 
ಸ್ಥಾಯಿಯಲ್ಲದ ಅಕ್ಷರಗಳ
ಗುಂಪಿನೊಂದಿಗೆ ಬೇರೆ ಬೇರೆ
ಅರ್ಥ ಸಂದೇಶಗಳನ್ನು ಕೊಡುತ್ತಾ ಬದಲಾಗುತ್ತಾ ಹೋಗುತ್ತದೆ ಆದರೆ ರದೀಫ್
ಮಾತ್ರ ಬದಲಾಗುವುದಿಲ್ಲ
ಕಾಫಿಯಾ ಎಂದರೆ ಹಿಂದೆ ಬರುವ
ಅಥವಾ ಅನಂತರ ಬರುವ ಪ್ರಾಸವೆಂದಥ೯ ಹೀಗೆ ಬೇರೆ ಬೇರೆ ಅಕ್ಷಗಳ ಗುಂಪಿನೊಂದಿಗೆ
ಸಮಾನ ತೂಕದಲ್ಲಿ ಬದಲಾಗುತ್ತಿರುವ ಪ್ರವಾಸವನ್ನು ಕಾಫಿಯಾ ಎನ್ನುತ್ತಾರೆ ಗಝಲ್ ಕಾರರು
ನೆನಪಿಡಬೇಕಾದ ಅಂಶವೆಂದರೆ
ಕಾಫಿಯಾ ಎಂಬುದು ಒಂದು
ಗಝಲ್ನ ಉಸಿರಿನಂತೆ ಒಂದು
ದೇಹದ ಹೃದಯದಂತೆ ಕೆಲಸ
ಮಾಡುತ್ತದೆ ಕಾಫಿಯಾ ಗಝಲ್
ಕೇಂದ್ರಬಿಂದು ಆಗಿದೆ ಕಾಫಿಯ
ಇಲ್ಲದೇ ಗಝಲ್ ಖರಾಖಂಡಿತವಾಗಿ ಆಗುವುದೇ
ಇಲ್ಲವೆಂದು ಗಝಲ್ ಪರಿಣತರು ಹೇಳುತ್ತಾರೆ
ಕಾಫಿಯ ಇಲ್ಲದೇ ಗಜಲ್ ಆಗುವುದಿಲ್ಲ ಆದರೆ ರದೀಫ್ ಇಲ್ಲದೆ ಗಝಲ್ ಆಗಬಹುದು

*ರವಿ:*
ಒಂದು ಗಝಲ್ ಆಗಲು ಕಾಫಿಯ ಎಷ್ಟು ಮುಖ್ಯವೋ
ಅಷ್ಟೇ ಮುಖ್ಯವಾದದ್ದು ರವಿ. ರವಿ ಎಂದರೆ ಪ್ರತಿಯೊಂದು
ಕಾಫಿಯಾ ಆರಂಭದ ಮೊದಲ ಪದದ ಕೊನೆ ಅಕ್ಷರ . ಅದು
ಒಂದೇ ಆಗಿರುತ್ತದೆ
ರವಿಯಿಲ್ಲದೇ ಕಾಫಿಯ ಆಗುವುದಿಲ್ಲ 


*ರದೀಫ್:*
ಇದು ಒಂದು ಗಝಲ್ ನ ಎಲ್ಲಾ
ದ್ವಿಪದಿಗಳಲ್ಲಿ ಬರುವ ಒಂದೇ
ಅಕ್ಷರಗಳ ಅಂದರೆ ಬದಲಾಗದ
ಅಕ್ಷರಗಳ ಗುಂಪಾಗಿದ್ದು ಪ್ರತಿಯೊಂದು ದ್ವಿಪದಿ ಯಲ್ಲಿ
ಪುನರಾವರ್ತಿತ ಆಗುತ್ತದೆ
ರದೀಫ್ ಇಲ್ಲದೇ ಗಝಲ್ ಆಗಬಹುದು ಆದರೆ ಒಂದು
ಮುರದ್ದಫ್ ಗಝಲ್ ಆಗಲು
ರದೀಫ್  ಅವಶ್ಯಕ
ರದೀಫ್ ಇರುವುದರಿಂದ
ಗಝಲ್ ಗೇಯತೆ ಹೆಚ್ಚವುದೆಂದು
ಬಲ್ಲ ಗಝಲ್ ಪಂಡಿತರು ಹೇಳುತ್ತಾರೆ 

*ಮಿಸ್ರ:*
ಮಿಸ್ರ ಎಂದರೆ ಒಂದು ಗಝಲ್
ಸಂಪೂರ್ಣ ವಾಕ್ಯ ಒಂದು
ಗಝಲ್ ನಲ್ಲಿ ಐದು ದ್ವಿಪದಿಗಳಿದ್ದರೆ ಹತ್ತು ಮಿಸ್ರಗಳು
ಆಗುತ್ತವೆ ತಾನು ಹೇಳಬಯಸುವ ವಿಷಯವನ್ನು
ಕವಿಯು ಆ ವಾಕ್ಯವನ್ನು
ತುಂಡರಿಸದೇ ಹೇಳಿ ಮುಗಿಸುವ
ಸಾಮಥ್ಯ೯ ಹೊಂದಿರುತ್ತಾನೆ.
ಮೊದಲ ಮಿಸ್ರಕೆ ಎರಡನೇ
ಮಿಸ್ಟರ್ ಪುಷ್ಠಿ ನೀಡುತ ತನ್ನೊಂದಿಗೆ ಸೇರಿಸಿಕೊಂಡು
ಜೋಡಿಯಾಗಿ ಹೋಗುತ್ತಿರುತ್ತದೆ ಆದರೆ ಎರಡೂ ಚರಣ ಪರಿಪೂರ್ಣ
ಆಗಿರುತ್ತವೆ ಇಂತಹ ಒಂದು
ಸಂಪೂರ್ಣ ವಾಕ್ಯವನ್ನು ಮಿಸ್ರ
ಎನ್ನುತ್ತಾರೆ

*ಮಕ್ತಾ*
ಇದರ ನಿಜವಾದ ಅಥ೯ ಕೊನೆಗೊಳಿಸುವುದು ಅಥವಾ
ಮುಕ
[11/9, 7:12 PM] ಸುಧಾ ಅಪ್ಪಾಜಿ: *ಮಕ್ತಾ*
ಇದರ ನಿಜವಾದ ಅಥ೯ ಕೊನೆಗೊಳಿಸುವುದು ಅಥವಾ
ಮುಕ್ತಾಯಗೊಳಿಸುವುದು 
ಇದರಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ
ಉರ್ದುವಿನಲ್ಲಿ ಇದಕ್ಕೆ ತಖಲ್ಲುಸ್ ಎನ್ನುತ್ತಾರೆ ಕೊನೆಯ
ದ್ವಿಪದಿ ಯಲ್ಲಿ ಕವಿಯು ತನ್ನ
ಹೆಸರು ಸೇರಿಸಿ ಬರೆದು ಗಝಲ್
ಮುಕ್ತಾಯಗೊಳಿಸುವುದಕ್ಕೆ ಮಕ್ತಾ ಎನ್ನುವರು.
ಕೊನೆಯ ದ್ವಿಪದಿಯ ಮೊದಲ
ವಾಕ್ಯದಲ್ಲಾದರೂ ಹೆಸರಿಸಬಹುದು ಅಥವಾ ಎರಡನೇ ವಾಕ್ಯದಲ್ಲಾದರೂ
ಹೆಸರಿಸಬಹುದು 

 ಮುರದ್ದಫ್ ಗಝಲ್
ಮತ್ಲಾ  ದಿಂದ
ಆರಂಭವಾಗಿ ಮಕ್ತಾ ದೊಂದಿಗೆ ಅಂತ್ಯವಾಗುತ್ತದೆ 

 *ಗಣೇಶ ಪ್ರಸಾದ ಪಾಂಡೇಲು*

ಕವನ

[11/9, 7:11 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/9, 7:11 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು
[11/9, 7:11 PM] ಸುಧಾ ಅಪ್ಪಾಜಿ: ಪ್ರೀತಿಯ ಮುಂದೆ 
ಎಲ್ಲವೂ ನಶ್ವರ
ಪ್ರೀತಿಯಲಿ ಮಿಂದರೆ
ಎಲ್ಲವೂ ಸುಂದರ 
ಪ್ರೀತಿಗಾಗಿ ಕಾಯಲು
ಎಲ್ಲೆಲ್ಲೂ ಸಡಗರ 
ಪ್ರೀತಿಯು ಭರವಸೆಯ ತುಂಬಲು
ಅದೊಂದು ಸಂಸ್ಕಾರ 
ಪ್ರೀತಿಯಿಂದ ನೋಡಲು 
ಸಿಕ್ಕುವುದು ಎಲ್ಲಕೂ ಪರಿಹಾರ 
ಪ್ರೀತಿಯಲಿ ನಂಬಿಕೆಯಿದ್ದರೆ
ಬಾಳಿಗೆ ಬಾರದು ಸಂಚಕಾರ
ಪ್ರೀತಿಯಲಿ ಇರಬಾರದು 
ಎಂದಿಗೂ ಅಧಿಕಾರ 
ಪ್ರೀತಿಯ ಪಯಣದಲಿ 
ಪ್ರತಿ ಹೆಜ್ಜೆಯ ಲೆಕ್ಕಾಚಾರ 
ಪ್ರೀತಿಸಿದ ಹೃದಯಕೆ 
ಇನ್ನಿರದು ಭಾರ

1017ಪಿಎಂ24092022
*ಅಮುಭಾವಜೀವಿ ಮುಸ್ಟೂರು*
ಬಾಳ ಹಾದಿಯಲಿ
ಪ್ರೀತಿಯ ಜೊತೆಯಲಿ
ಇನಿಯ ನೀನಿರು ಪ್ರತಿ ಹೆಜ್ಜೆಯಲಿ
ಒಲವ ನದಿ ಹರಿಯುತಿರಲಿ
ಎಂದಿಗೂ ಅದು ಬತ್ತದಿರಲಿ
ಪ್ರವಹಿಸಿ ಕನಸು ಕೊಚ್ಚಿಹೋಗದಿರಲಿ
0402ಎಎಂ27092022
*ಅಮುಭಾವಜೀವಿ ಮುಸ್ಟೂರು* 


ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು*

ಏಕೆ ನೋಯುವೆ ಓ ಜೀವನವೇ
ಹೆಣ್ಣಾಗಿ ಹುಟ್ಟಿದ ಮೇಲೆ 
ಸಹಿಸಬೇಕು ಎಲ್ಲ ಕಷ್ಟ 
ಕೇಳರು ಯಾರೂ ನಿನ್ನ ಇಷ್ಟ
ಪುರುಷನ ಬೆನ್ನ ಹಿಂದೆ ನಿನ್ನ ಶ್ರಮವಿದ್ದರೂ
ನಿನ್ನ ಭಾವನೆಗಳ ಹತ್ತಿಕ್ಕುವರೆಲ್ಲರೂ
ಬವಣೆ ನೀಗದ ಬದುಕು ನಿನ್ನದು
ಮನ್ನಣೆ ಮಾತ್ರ ನಿನಗೆ ನಿಲುಕದು
ತೊರೆದು ಬಿಡು ನೀನು ಈ ಮೌನ
ಕೊಡವಿ ಮೇಲೇಳು ನಿನ್ನ ಸ್ವಾಭಿಮಾನ
ಇನ್ನು ನಿನ್ನದೇ ಈ ಶತಮಾನ 
ಸಾಧನೆ ಮಾಡಿ ಗಳಿಸು ಬಹುಮಾನ 

0714ಪಿಎಂ28092022
*ಅಮುಭಾವಜೀವಿ ಮುಸ್ಟೂರು *

ಕಾರಣ ತಿಳಿಯಲು ತಾಳ್ಮೆ ಬೇಕು 
ಮನದ  ಆತ್ಮಾವಲೋಕನವಾಗಬೇಕು
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು 
ಸ್ವಾರ್ಥಕಾಗಿ ಅಪಾರ್ಥ ಮಾಡಬಾರದು 
ಪರಿಸ್ಥಿತಿಯ ಕೈಗೊಂಬೆಯಾದವನ ಮೇಲೆ 
ಪರಿಚಯವಿದ್ದವನ ಅವಮಾನಿಸಬಾರದು
ಬೀದಿ ರಂಪಾಟ ಮಾಡುವ ಬದಲು 
ಕೂತು ಮಾತಾಡುವ ವ್ಯವಧಾನವಿರಲಿ

1033ಪಿಎಂ28092022
*ಅಮು ಭಾವಜೀವಿ ಮುಸ್ಟೂರು*

Sunday, November 6, 2022

ಕವನ

[11/6, 8:01 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/6, 8:05 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು

ಕವನ

[11/6, 8:01 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/6, 8:05 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು

ಕವನ